Saturday 11 June 2022

ಶೃಂಗೇರಿ ಜಗದ್ಗುರುಗಳ ದರ್ಶನ 12/6/2022 ಬೆಂಗಳೂರು ಶಂಕರ ಮಠ

 ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವಿನಂತಿ ಮೇರೆಗೆ ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ದಿನಾಂಕ 12ನೇ ಜೂನ್ ಭಾನುವಾರ ಬೆಳಗ್ಗೆ 9.00ಘಂಟೆಗೆ ಪಾದಪೂಜೆಗೆ ಸಮ್ಮತಿ ನೀಡಿದ್ದಾರೆ.


ಸ್ಥಳ : ಶ್ರೀ ಶಂಕರ ಮಠ ಪರಿಸರ, ಬಸವನ ಗುಡಿ, ಬೆಂಗಳೂರು


ಕಾರ್ಯಕ್ರಮ ಈ ರೀತಿ ಇದೆ.

9.00ಘಂಟೆಯಿಂದ ಪಾದಪೂಜೆ

11ಘಂಟೆಗಯಿಂದ ಗುರುಗಳ ಆಶೀರ್ವಚನ

12ಘಂಟೆಯಿಂದ ಪ್ರಸಾದ ಭೋಜನ.
ಪಾದಪೂಜೆ ₹1000 /   ಭಿಕ್ಷಾವಂದನೆ ₹500 / ವಿಶೇಷ ಪಾದಪೂಜೆ ₹2000

ಪಾದಪೂಜೆ ಮಾಡಿಸುವ ಭಕ್ತಾದಿಗಳು ತಮ್ಮ ಹೆಸರು,ಹಣ, mobile ನಂಬರ್ ಅನ್ನು 11ನೇ ತಾರೀಕು 10ಘಂಟೆಯ ಒಳಗೆ ಶ್ರೀ ಅಶೋಕ ಮುಂಡಕಾನ -98450-95460ತಲುಪಿಸಿದರೆ ಮರುದಿನ 9ಘಂಟೆಗೆ ಬಂದ ಕೂಡಲೇ ರಶೀದಿ ಪಡೆದು ಸಮಯದ ಉಳಿತಾಯ ಮಾಡಬಹುದು.

ಕರಾಡ ಬಂಧುಗಳು ನೂರಕ್ಕೆ ಕಡಿಮೆ ಆಗದಂತೆ ಪಾದಪೂಜೆ ಮಾಡಿಸಿ ಶಾರದಾಂಬೆಯ, ಶ್ರೀ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಪರವಾಗಿ ಮನವಿ.

ವಿಶೇಷ ಸೂಚನೆ :
1. ಶ್ರೀ ಮಠಕ್ಕೆ ಬರುವಾಗ ಫಲತಾಂಬೂಲದೊಂದಿಗೆ ಬರುವುದು.
2. ಮಠದಲ್ಲಿ ವಸ್ತ್ರಸಂಹಿತೆ ಪುರುಷರು ಪಂಚೆ,ಶಲ್ಯ ಮಹಿಳೆಯರು ಸೀರೆ