Sunday 25 March 2018

ವಸಂತ ವೇದಪಾಠ ಶಾಲೆ ಮತ್ತು ಶಂಕರ ಜಯಂತಿ ಕಾರ್ಯಕ್ರಮ ವಿವರ

ವೇದ ಬಂಧುಗಳೇ
 ಬಾರಿಯ ವಸಂತ ವೇದ ಪಾಠ ಶಾಲೆ ಮೈಕಾನ ಶ್ರೀ ಗುರು ರಾಧಾಕೃಷ್ಣ ಭಟ್ಟ ಇವರ ನಿವಾಸದಲ್ಲಿ ದಿನಾಂಕ 15/04/2018 ರೆಂದು ಆರಂಭಗೊಂಡು 13/05/2018 ರಂದು ಸಂಪ್ಪನ್ನ ಗೊಳ್ಳಲಿದೆ
ಶಂಕರ ಜಯಂತಿಯು ಶ್ರೀ ಕ್ಷೇತ್ರ ಅಗಲ್ಪಾಡಿ ಪರಿಸರದಲ್ಲಿ ದಿನಾಂಕ 20/04/2018 ರಂದು ಜರುಗಲಿದೆ
ತಮಗೆ ಆದರದ ಸ್ವಾಗತ



Sunday 4 March 2018

ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ದಿನಾಂಕ 18 ಎಪ್ರಿಲ್ 2018 ಬುಧವಾರದಿಂದ ~ 24 ಎಪ್ರಿಲ್ 2018 ಮಂಗಳವಾರದವರೆಗೆ

ಸವಿನಯ ಆಮಂತ್ರಣ :~ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನಮಲೆತ್ತಡ್ಕ-ಸ್ವರ್ಗಕಾಸರಗೋಡು

ನಾಗ ಪ್ರತಿಷ್ಠೆಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿಮಹಿಮೆ (ದಿನಾಂಕ 18 ಎಪ್ರಿಲ್ 2018 ಬುಧವಾರದಿಂದ ~ 24 ಎಪ್ರಿಲ್ 2018 ಮಂಗಳವಾರದವರೆಗೆ)