IMPORTANT NOTICE

New official website is launched for Karada Community. Please visit www.karadavishwa.com for more details.

Saturday, 28 August 2021

ಹರಿತಾಲಿಕಾ ಪೂಜಾ ಪುಸ್ತಕಗಳು ಸೆಪ್ಟಂಬರ್ 1 ರಿಂದ ಲಭ್ಯವಿವೆ

ಹರಿತಾಲಿಕಾ ಪೂಜಾ ಪುಸ್ತಕಗಳು ಸೆಪ್ಟಂಬರ್ 1 ರಿಂದ ಹಲವೆಡೆಗಳಲ್ಲಿ ಲಭ್ಯವಿವೆ.

ಪ್ರತಿಗಳಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು

ಪುಸ್ತಕದ ಬೆಲೆ: ರೂಪಾಯಿ 100.00 ಮಾತ್ರ


ಪಡ್ರೆ - ಕಾಟುಕುಕ್ಕೆ ವಲಯ

1) ಶ್ರೀನಿವಾಸ ಪ್ರಸಾದ , ಶಿರಂತಡ್ಕ

Phone: 9447653382, 8848863159

2)ಗುರುಕುಲ ಗ್ರಾಫಿಕ್ಸ್, ಪೆರ್ಲ

Phone: 9447211239

3)ಶ್ರೀಧರ ಭಟ್, ಸಜಂಗದ್ದೆ

Phone: 9447653810

9048371938


ಅಗಲ್ಪಾಡಿ ವಲಯ

1)ಅಗಲ್ಪಾಡಿ ದೇವಸ್ಥಾನ

Phone: 8547084250

8848716862

2) ದುರ್ಗಾ ಸ್ಟೋರ್, ಮುಳ್ಳೇರಿಯ

Phone: 9745386864

 

ಬಾಯಾರು ವಲಯ

1) ಸೂರ್ಯನಾರಾಯಣ ಭಟ್, ಆವಳ ಮಠ

Phone: 8547264006

9048613006


ನಿಡ್ಪಳ್ಳಿ ವಲಯ

1)ಬಾಲಕೃಷ್ಣ ಭಟ್, ಖಂಡೇರಿ-ಕಕ್ಕೂರು

Phone: 9447653384

9663353441

2) ವಿಷ್ಣು ಪ್ರಸಾದ್, ಪಳ್ಳು

Phone: 7259858030


ಮಂಗಳೂರು ವಲಯ

1) ವೇಣು ಶರ್ಮ, ಉಪ್ಪಂಗಳ - ಮಂಗಳೂರು

Phone:9844123232

2)ರಾಧಾಕೃಷ್ಣ ದೇವಸ್ಥಾನ, ಮಂಗಳೂರು

Phone: 9845083573


ಮೈಸೂರು ವಲಯ

1) ಸತ್ಯನಾರಾಯಣ ಭಟ್, ಆನೆಮಜಲು - ಮೈಸೂರು

Phone: 9480191610


ಬೆಂಗಳೂರು ವಲಯ

1) ನಾಗರಾಜ್, ಉಪ್ಪಂಗಳ

Phone: 9535000365

2) ಪಾಂಡುರಂಗ ಗುರ್ಜರ್

Phone: 93422 81752


ಬೆಳ್ತಂಗಡಿ - ಉಜಿರೆ ವಲಯ

1)ನಾಗೇಶ್ ಪಂಜರಿಕೆ - ಉಜಿರೆ

Phone: 9731188200


ಸುಳ್ಯ ವಲಯ

ಶ್ರೀ ಗಣೇಶ್ ಹೋಟೆಲ್ ಜಾಲಸೂರು 6363151607

Sunday, 22 August 2021

ಆ.22- ಹರಿತಾಲಿಕಾ ಪೂಜಾ ಪುಸ್ತಕ ಬಿಡುಗಡೆ

 


ಬದಿಯಡ್ಕ: ಶ್ರೀನಿವಾಸ ಪ್ರಸಾದ ಶಿರಂತಡ್ಕ- ನೆಲ್ಲಿಕುಂಜೆ ಅವರು ಸಂಗ್ರಹಿಸಿದ ಹರಿತಾಲಿಕಾ (ಗೌರೀ ಪೂಜೆ) ಪೂಜಾ ಪುಸ್ತಕದ ಬಿಡುಗಡೆ ಸಮಾರಂಭ ಭಾನುವಾರ (ಆ.22) ಸಂಜೆ 5 ಗಂಟೆಗೆ ಗೂಗಲ್ ಮೀಟರ್ ವೇದಿಕೆಯಲ್ಲಿ ನಡೆಯಲಿದೆ.


ಬೆಂಗಳೂರು ನಿವಾಸಿ ನಾಗರಾಜ ಉಪ್ಪಂಗಳ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಅಗಲ್ಪಾಡಿಯ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕಾಯರ್ಗದ್ದೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ಶ್ರೀಮತಿ ವಜಯಾ ಭಟ್ ಮಠದಮೂಲೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಅಶೋಕ ಮುಂಡಕಾನ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಡಾ| ಬಳ್ಳಪದವು ಮಾಧವ ಉಪಾಧ್ಯಾಯರು, ಪುರೋಹಿತರಾದ ಬೇಂಗ್ರೋಡ ಮಾಧವ ಭಟ್, ಶ್ರೀಧರ ಭಟ್‌ ಸಜಂಗದ್ದೆ- ಪಡ್ರೆ, ಸುಬ್ರಹ್ಮಣ್ಯ ಭಟ್ ಎರ್ಪಲೆ- ಗುಂಡ್ಯಡ್ಕ, ಸತ್ಯಕೃಷ್ಣ ಭಟ್‌, ರಾಧಾಕೃಷ್ಣ ದೇವಸ್ಥಾನ ಮಂಗಳೂರು, ವೆಂಕಟೇಶ ಭಟ್ ಪೈರುಪುಣಿ ಅವರು ಶುಭಾಶಂಸನೆ ಮಾಡಲಿದ್ದಾರೆ.


ಶ್ರೀಮತಿ ಸುಗುಣಾ ಅವರಿಂದ ಪ್ರಾರ್ಥನೆ, ನಳಿನಿ ಸೈಪಂಗಲ್ಲು ಅವರಿಂದ ಸ್ವಾಗತ, ಜಯಶ್ರೀ ಭಟ್‌, ಮೈಕಾನ ಅವರು ಧನ್ಯವಾದ ಸಮರ್ಪಿಸಲಿದ್ದಾರೆ. ರವಿ ಸಜಂಗದ್ದೆ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.


ಗೂಗಲ್ ಮೀಟ್ ಲಿಂಕ್: https://meet.google.com/usq-rziq-cpr


(ಉಪಯುಕ್ತ ನ್ಯೂಸ್) : 

https://local.upayuktha.com/2021/08/Harithalika-pooja-book-release-on-sunday.html?m=1