ಅಗಲ್ಪಾಡಿ ಮಠ
ಅಗಲ್ಪಾಡಿ ಮಠದಲ್ಲಿ ಪ್ರತಿ ವರ್ಷದಂತೆ ನಡೆಯುವ ಸಾಮೂಹಿಕ ಋಗುಪಾಕರ್ಮ(ನೂತನ ವಟುಗಳಿಗೆ ಸೇರಿ) ತಾರೀಕು 09.08.2025 ನೇ ಶನಿವಾರ ನಡೆಯಲಿರುವುದು.
ಈ ಸಂದರ್ಭದಲ್ಲಿ ಹೊಸ ವಟುಗಳು ತರಬೇಕಾದ ಸಾಮಗ್ರಿಗಳು :
1) ಹರಿವಾಣ, ಕವಳಿಗೆ ಸೌಟು
2)ಬೆಳ್ತಿಗೆ ಅಕ್ಕಿ - 5 ಕುಡ್ತೆ
3)ತೆoಗಿನ ಕಾಯಿ - 2
4)ತುಪ್ಪ - 1 ಕುಡ್ತೆ
5)ಜನಿವಾರ -5
6)ನಾಣ್ಯಗಳು - 25
7)ಗೋಪಿಚಂದನ
8)ಕೃಷ್ಣಾಜಿನ, ದಂಡಕಾಷ್ಟಕ, ಮೌoಜಿ
(ಹಳೆ ಕೃಷ್ಣಾಜಿನ, ಮೌoಜಿ, ದಂಡಕಾಷ್ಟಕವನ್ನೂ ತರಬೇಕು)
9)ಹೊಸ ವಸ್ತ್ರ, ಶಾಲು.
ಎಲ್ಲಾ ವಟುಗಳು ಬೆಳಗ್ಗೆ 8 ಗಂಟೆಗೆ ಹಾಜರಿರತಕ್ಕದ್ದು.
ಇತಿ,
ಆಡಳಿತ ಮಂಡಳಿ
----------------------------------------------------------------------------------------------------------------------------
ಬೆಂಗಳೂರು
ಸ್ಥಳ 1 : ಗಣಪತಿ ಭಟ್ ಕನಿಯಾಲ ಜಾಲು, HNo 292, 10th Main, 10th ಕ್ರಾಸ್, NGEF ಲೇಔಟ್ , ನಾಗರಭಾವಿ.
ಬೆಳಗ್ಗೆ 6.30ಕ್ಕೆ ಪ್ರಾರಂಭ
Location : https://maps.app.goo.gl/xdZkJxkAN2gdnnWA9
___________________________________________________________________________________
ಸ್ಥಳ 2 : ಉಪ್ಪಂಗಳ/ದೈತೋಟ , 369, 7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ, ಹೆಬ್ಬಾಳ, ಬೆಂಗಳೂರು
ಬೆಳಗ್ಗೆ 5.00ಕ್ಕೆ ಪ್ರಾರಂಭ
Location : https://maps.app.goo.gl/AopGWCdHrhVZirC79
ಕಾರ್ಯಕ್ರಮ :
- ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ. ಋಷಿ ಪೂಜೆ.
- ಉಪಾಕರ್ಮ, ವೇದಾರಂಭ.
ಕಾರ್ಯಕ್ರಮದಲ್ಲಿ ಭಾಗವಹಿಸುವರು ತರಬೇಕಾದ ಸಾಮಗ್ರಿಗಳು:
- ಪಂಚಪಾತ್ರೆ ಉದ್ಧರಣೆ, ನೀರಿಗೆ ತಂಬಿಗೆ, ಹರಿವಾಣ.
- ಜನಿವಾರಗಳು (ದಾನಕ್ಕೆ ಮತ್ತು ಧಾರಣೆಗೆ)
- ದಾನಕ್ಕೆ ದಕ್ಷಿಣೆ.
ಉಪಾಹಾರ ವ್ಯವಸ್ಥೆ ಇದೆ.
ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿವುದಾದರೆ ತಮ್ಮ ಹೆಸರನ್ನು _ ಗಣಪತಿ ಭಟ್ (9845617274) ಅಥವಾ ನಾಗರಾಜ ಉಪ್ಪಂಗಳ - (9535000365)_ ಇವರಿಗೆ ಮುಂಚಿತವಾಗಿ ಕೊಟ್ಟು (ವ್ಯವಸ್ಥೆಯ ದೃಷ್ಟಿಯಿಂದ) ಸಹಕರಿಸಬೇಕೆಂದು ವಿನಂತಿ.
----------------------------------------------------------------------------------------------------------------------------